ಬಸ್ ನಿಲ್ದಾಣದಲ್ಲಿ ‌ಮಳೆ ಅವಾಂತರ; ಪ್ರಯಾಣಿಕರ ‌ಪರದಾಟ

1 min read

ಬಸ್ ನಿಲ್ದಾಣದಲ್ಲಿ ‌ಮಳೆ ಅವಾಂತರ; ಪ್ರಯಾಣಿಕರ ‌ಹಿಡಿ ಶಾಪ

Tumkurnews
ತುಮಕೂರು; ನಗರದಲ್ಲಿ ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣ ಕೆರೆಯಂತಾಗಿತ್ತು.

ತುಮಕೂರು ಖಾಸಗಿ ಬಸ್‌‌ ನಿಲ್ದಾಣದಲ್ಲಿ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ
ತುಮಕೂರಿನ ಬಾಳನಕಟ್ಟೆ ಬಳಿ ಇರುವ ಬಸ್ ನಿಲ್ದಾಣ ಇದಾಗಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗದೇ ಕೆರೆಯಂತಾಗಿತ್ತು. ಇದರಿಂದಾಗಿ ‌ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್‌ ನಿಲ್ದಾಣಕ್ಕೆ ಬಂದು ಹೋಗಲು ಪರದಾಡುವಂತಾಯಿತು. ಚರಂಡಿಯಲ್ಲಿ‌ ನೀರು ಸರಾಗವಾಗಿ ‌ಹರಿದು ಹೋಗಲು ವ್ಯವಸ್ಥೆ ‌ಮಾಡದಿರುವುದೇ ಇಷ್ಟೆಲ್ಲಾ ಅವಾಂಂತರಕ್ಕೆ ಕಾರಣವಾಗಿದೆ ಎಂದು ಪ್ರಯಾಣಿಕರು, ಅಧಿಕಾರಿಗಳಿಗೆ ‌ಹಿಡಿ ಶಾಪ‌ ಹಾಕಿದರು. ಕೇವಲ 10 ನಿಮಿಷದ ‌ಮಳೆಗೆ ಬಸ್‌ ನಿಲ್ದಾಣದಲ್ಲಿ ಅವಾಂತರ ಸೃಷ್ಟಿಯಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಹಿಡಿದಂತಿದೆ ಎಂದು‌ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

About The Author

You May Also Like

More From Author

+ There are no comments

Add yours