ಮಹಾನಾಯಕರ ವಿಚಾರಗಳನ್ನು ಸುಡಲು ಪ್ರಯತ್ನಿಸಿದವರ ಚಡ್ಡಿ ಸುಟ್ಟಿದ್ದೇವೆ: ಕೀರ್ತಿಗಣೇಶ್

1 min read

Tumkur News
ತುಮಕೂರು: ರಾಜ್ಯ ಸರ್ಕಾರದ ನೀರ್ಣಯದಲ್ಲಿ ಆರ್.ಎಸ್.ಎಸ್. ಪ್ರಭಾವವಿದೆ. ರಾಜ್ಯ ಸರ್ಕಾರ ಆರ್.ಎಸ್.ಎಸ್.  ಮಾತು ಕೇಳಿ ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರ ವಿಚಾರಗಳನ್ನು ಸುಟ್ಟು ಹಾಕಲು ಪ್ರಯತ್ನಿಸುತಿತ್ತು. ಹಾಗಾಗಿ ನಾವು ಆರ್.ಎಸ್.ಎಸ್. ಚಡ್ಡಿ ಸುಟ್ಟಿದ್ದೇವೆ ಎಂದು ಬಿಡುಗಡೆಗೊಂಡ ಎನ್‌.ಎಸ್.ಯು.ಐ. ರಾಜ್ಯಾಧ್ಯಕ್ಷ ಕೀರ್ತಿಗಣೇಶ್ ಹೇಳಿಕೆ ನೀಡಿದರು.

ಬಂಧಿತ 24 NSUI ಕಾರ್ಯಕರ್ತರಿಗೆ ಮುಕ್ತಿ

ಆರ್. ಎಸ್. ಎಸ್ ವಿರುದ್ದ ಪ್ರತಿಭಟಿಸಿದ್ದೆವು. ಈ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಸದಾ ನಮ್ಮ  ಜೊತೆ ಇದ್ದರು. ದೇಶಕೋಸ್ಕರ  ಹೋರಾಟ ಮಾಡಿ  ಜೈಲಿಗೆ ಹೋಗಿರುವುದು ನಮ್ಮಲ್ಲಿ ಖುಷಿ ತಂದಿದೆ. ನಾಡಿಗಾಗಿ ಜೈಲಿಗೆ ಹೋಗಿದ್ದು ಹೆಮ್ಮೆ ಅನಿಸುತ್ತದೆ. ಮುಂದಿನ ಹೋರಾಟದ ರೂಪುರರೇಷೆ ಸದ್ಯದಲ್ಲೇ ರೂಪಿಸುತ್ತೇವೆ ದು ಹೇಳಿದರು.

About The Author

You May Also Like

More From Author

+ There are no comments

Add yours