ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ!

1 min read

Tumkur News
ಕುಣಿಗಲ್: ಶವ ಸಂಸ್ಕಾರಕ್ಕೆ ಜಾಗ ನೀಡುವಂತೆ ಆಗ್ರಹಿಸಿ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ಮಾಡಿರುವ ಘಟನೆ ಕುಣಿಗಲ್ ತಾಲ್ಲೂಕಿನ ನಾಗೇಗೌಡನ ಪಾಳ್ಯದಲ್ಲಿ ನಡೆದಿದೆ.

ನಾಯಿಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿಗಳು; ಗ್ರಾಮದ ಯುವಕರಿಂದ ರಕ್ಷಣೆ

ಶವ ಸಂಸ್ಕಾರಕ್ಕೆ ಜಾಗ ಸಿಗದ ಕಾರಣ ಹನುಮಂತಯ್ಯ (60) ಮೃತ ಪಟ್ಟಿದ ವ್ಯಕ್ತಿಯ ಶವವನ್ನು ರಸ್ತೆ ಮೇಲಿಟ್ಟು ಪ್ರತಿಭಟನೆ ಮಾಡಲಾಗಿದೆ.

ಕರಡಿ ದಾಳಿ; ಮೂವರಿಗೆ ಗಾಯ

ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ಅಮೃತ್ತೂರು ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಮಶಾನದ ಜಾಗ ಗುರುತಿಸಿಕೊಟ್ಟು ಮನವೊಲೈಕೆ ಮಾಡಲಾಯಿತು.

About The Author

You May Also Like

More From Author

+ There are no comments

Add yours