ನಾಯಿಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿಗಳು; ಗ್ರಾಮದ ಯುವಕರಿಂದ ರಕ್ಷಣೆ

1 min read

Tumkur News
ಗುಬ್ಬಿ: ಯುವಕರ ಸಮೂಹವೊಂದು‌ ಮೂಕ ಪ್ರಾಣಿ ನಾಯಿಯನ್ನು ಬಾವಿಗೆ ತಳ್ಳಿದ್ದು, ಹಸಿವಿನಿಂದ ರಾತ್ರಿ ಪೂರ್ತಿ ನರಳಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಜವರೇಗೌಡನ ಪಾಳ್ಯದಲ್ಲಿ ನಡೆದಿದೆ.

ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖದ ಪರಿಚಯ!?

ಜವರೇಗೌಡನ ಪಾಳ್ಯದ ನಿರ್ಜನ ತೋಟದ ಬಾವಿಗೆ ನಾಯಿಯನ್ನು ತಳ್ಳಲಾಗಿದ್ದು, ನಿತ್ರಾಣವಾದ ನಾಯಿಯ ಚೀರಾಟ ಕೇಳಿ ಸ್ಥಳಕ್ಕೆ ದಾವಿಸಿದ ಗ್ರಾಮದ ಯುವಕರು ನಾಯಿಯನ್ನು ರಕ್ಷಿಸಿದ್ದಾರೆ.

About The Author

You May Also Like

More From Author

+ There are no comments

Add yours