Tumkur News
ಪಾವಗಡ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಡಿದು, ರೈತ ಸಾವನ್ನಪ್ಪಿರುವ ಘಟನೆ ತಾಲೂಕಿನ ದೊಮ್ಮತಮರಿ ಬಳಿ ನಡೆದಿದೆ.
ಕಡಿಮೆ ಅಂಕ ಪಡೆದಿದ್ದ ಯುವಕ ಮನನೊಂದು ಆತ್ಮಹತ್ಯೆ!
ದೊಮ್ಮತಮರಿ ಗ್ರಾಮದ ವಸಂತ್ (32) ಮೃತಪಟ್ಟ ರೈತ. ಹಾವು ಕಚ್ಚಿದ ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.
+ There are no comments
Add yours