ಕೆ.ಎನ್. ರಾಜಣ್ಣ ಹೇಳಿಕೆ ವಿರೋಧಿಸಿ ಪ್ರತಿಭಟನೆ

1 min read

Tumkur News
ಮಧುಗಿರಿ: ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆಎನ್ ರಾಜಣ್ಣರ ಹೇಳಿಕೆಯನ್ನು ಖಂಡಿಸಿ, ಪಟ್ಟಣದಲ್ಲಿ ಜಿಲ್ಲಾ  ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಈಜಲು ಹೋಗಿ ವ್ಯಕ್ತಿ ಸಾವು

ಶಾಸಕ ವೀರಭದ್ರಯ್ಯ ನೇತೃತ್ವದಲ್ಲಿ ಪ್ರತಿಭಟನೆನಡೆಯುತ್ತಿದ್ದು, ದೇವೇಗೌಡರು ಇಬ್ಬರು ಮೇಲೆ ಹಾಕ್ಕೋಂದು ಹೋಗ್ತಾವ್ರೇ. ನಾಲ್ಕರ ಮೇಲೆ ಹೋಗೊದು ಹತ್ತಿರದಲ್ಲಿಯೇ ಇದೆ ಎಂದು ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ಕೆ.ಎನ್. ರಾಜಣ್ಣ ನೀಡಿದ್ದರು. ಅದನ್ನು ವಿರೋಧಿಸಿ, ಮಧುಗಿರಿ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಆರಂಭವಾಗಿದೆ.

About The Author

You May Also Like

More From Author

+ There are no comments

Add yours