Tumkur News
ತುಮಕೂರು: ಬೇಡಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಸಲುವಾಗಿ ಹೋರಾಟ ಹಿನ್ನೆಲೆ ಬೆಂಗಳೂರು ಫ್ರೀಡಮ್ ಪಾರ್ಕ್ ನಲ್ಲು ಏರ್ಪಡಿಸಿದ್ದ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.
ಅನುಮಾನಸ್ಪದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಪ್ರತಿಭಟನಾಕಾರರನ್ನು ಪೊಲೀಸರು ಶಿರಾ ಟೋಲ್ ಗೇಟ್ ಬಳಿ ತಡೆದಿದ್ದಾರೆ. ಪ್ರತಿಭಟನೆಗೆ ಹೊರಟಿದ್ದ ವಿವಿಧ ಮಠಾಧೀಶರನ್ನು ಸಹ ತಡೆ ಒಡ್ಡಿದ್ದಾರೆ.
ನೂರಾರು ವಾಹನಗಳ ಮೂಲಕ ಸಹಸ್ರಾರು ಪ್ರತಿಭಟನಾಕಾರರು ಬೆಂಗಳೂರಿಗೆ ಹೊರಟಿದ್ದರು. ವಾಹನಗಳನ್ನು ತಡೆದಿದ್ದಕ್ಕೆ ಸ್ಥಳದಲ್ಲಿಯೇ ಸಹಸ್ರಾರು ಜಂಗಮ ಬಾಂಧವರಿಂದ ಧರಣಿ ಕೂತು, ವಾಹನಗಳನ್ನು ತಡೆ ಹಾಕಿ, ನಮ್ಮ ಹೋರಾಟವನ್ನು ಮೊಟಕುಗೊಳಿಸುವ ಯತ್ನ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
+ There are no comments
Add yours