ಮೋರಿಯಲ್ಲಿ ಸಿಲುಕಿದ ಗೋವನ್ನು ರಕ್ಷಿಸಿದ ಭಜರಂಗದಳ ಕಾರ್ಯಕರ್ತರು

1 min read

Tumkur News
ತುಮಕೂರು: ಮೋರಿಯಲ್ಲಿ ಸಿಲುಕಿದ ಗೋವನ್ನು ಭಜರಂಗದಳದ ಕಾರ್ಯಕರ್ತರು ರಕ್ಷಿಸಿರುವ ಘಟನೆ ನಗರದ ಎಸ್.ಐ.ಟಿ ಬಡಾವಣೆಯಲ್ಲಿ ನಡೆದಿದೆ.

ತುಮಕೂರು‌ ವಿವಿ ಪಠ್ಯದಲ್ಲಿ ಅಂಬೇಡ್ಕರ್ ವಿಚಾರಕ್ಕೆ ಕತ್ತರಿ; ಪರಮೇಶ್ವರ್ ಅಸಮಧಾನ

ಮಂಗಳವಾರ ರಾತ್ರಿ ದೊಡ್ಡ ಮೋರಿಯಲ್ಲಿ ಹಸುವೊಂದು ಸಿಲಿಕಿ ನರಳಾಡುತ್ತಿದ್ದು, ಭಜರಂಗದಳ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಹಸುವನ್ನು ಮೋರಿಯಿಂದ ಮೇಲೆ ಎತ್ತಿ ರಕ್ಷಿಸಿದ್ದಾರೆ.

ಹಾಸಿಗೆ ಹಿಡಿದಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪತ್ನಿ

ಮೋರಿಯಲ್ಲಿ ಸಿಲುಕಿ ಗಾಯಗೊಂಡಿದ್ದ ಹಸುಗೆ ಭಜರಂಗದಳ ಕಾರ್ಯಕರ್ತರು ಚಿಕಿತ್ಸೆ ಒದಗಿಸಿದ್ದಾರೆ. ರಕ್ಷಣೆ ಬಳಿಕ ಶ್ರೀಕೃಷ್ಣ ಗೋಶಾಲೆಗೆ ಹಸುವನ್ನು ಬಿಟ್ಟಿದ್ದಾರೆ.

About The Author

You May Also Like

More From Author

+ There are no comments

Add yours