Tumkur News
ತುಮಕೂರು: ನಾವು ಸತ್ಯವನ್ನು ದೇವೇಗೌಡರ ಮುಂದೆ ಇಟ್ಟಿದ್ದೇವೆ. ಅವರಿಗೆ ಸತ್ಯದ ಮನವರಿಕೆ ಆಗಿದೆ ಎಂಬ ವಿಶ್ವಾಸ ನನಗೆ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಡಿಕೆಶಿ ಪುಸ್ತಕ ಹರಿದು ಹಾಕುವ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ; ಬಿ.ಸಿ. ನಾಗೇಶ್
ದೇವೇಗೌಡರ ಪತ್ರ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ಕುವೆಂಪು ಅವರ ಬಗ್ಗೆ ಏನೇನೊ ಹೇಳಿ ಬಿಟ್ಟಿದ್ದರು. ದೇವೆಗೌಡರು ಹಿರಿಯರು, ಗೌರವಾನ್ವಿತರು. ಅವರ ಮನೆಗೆ ಹೋಗಿ ಎಲ್ಲಾ ತಿಳಿಸಿ ಬಂದಿದ್ದೇನೆ ಎಂದು ಹೇಳಿದರು.
+ There are no comments
Add yours