ನೂತನ ಎಸ್.ಪಿ ಅಶೋಕ್ ಕೆ.ವಿ ಅಧಿಕಾರ ಸ್ವೀಕಾರ

1 min read

ನೂತನ ಎಸ್.ಪಿಯಾಗಿ ಕೆ.ವಿ ಅಶೋಕ್ ಅಧಿಕಾರ ಸ್ವೀಕಾರ

Tumkurnews
ತುಮಕೂರು: ಜಿಲ್ಲೆಯ ನೂತನ ಪೊಲೀಸ್‌ ಅಧೀಕ್ಷಕರರಾಗಿ ಅಶೋಕ್‌ ಕೆ.ವಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಾಪುರ್‌ವಾಡ್‌ ಅವರು ಹೂಗುಚ್ಛ ನೀಡುವ ಮೂಲಕ ನೂತನ ಎಸ್.ಪಿಯನ್ನು ಅಭಿನಂದಿಸಿದರು.

ಕ್ಷೀರಭಾಗ್ಯ ದಶಮಾನೋತ್ಸವ: ಸಿಎಂ, ಪರಂ, ರಾಜಣ್ಣ ಭಾಷಣದಲ್ಲಿ ಹೇಳಿದ್ದೇನು? ಸಮಗ್ರ ವರದಿ

About The Author

You May Also Like

More From Author

+ There are no comments

Add yours