ಪ್ರಚಾರ ಆರಂಭಿಸಿದ ಡಿ.ಸಿ ಗೌರಿಶಂಕರ್; ಮನೆಮನೆಗೆ ತೆರಳಿ ಮತಯಾಚನೆ

1 min read

 

ಪ್ರಚಾರ ಆರಂಭಿಸಿದ ಶಾಸಕ ಡಿ.ಸಿ ಗೌರಿಶಂಕರ್

Tumkurnews
ತುಮಕೂರು; ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದು, ಮನೆಮನೆಗೆ ತೆರಳಿ ಮತ ಯಾಚಿಸಿದರು.
ಕ್ಷೇತ್ರದ ಹಬ್ಬತನಹಳ್ಳಿ, ಹೆಗ್ಗೆರೆ ಹಾಗೂ ಮಲ್ಲಸಂದ್ರ ಗ್ರಾಮಗಳಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಅವರು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಕೆಲ ಮುಖಂಡರುಗಳು ಹಾಗೂ ಯುವಕರು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

About The Author

You May Also Like

More From Author

+ There are no comments

Add yours