ಪತಿ, ಪತ್ನಿ ಮಗು ಸೇರಿ ಮೂವರು ಸಾವು; ಶಿರಾ ಅಪಘಾತದಲ್ಲಿ ವಿಧಿಯ ಕ್ರೂರತೆ

1 min read

 

Tumkurnews
ತುಮಕೂರು; ಜಿಲ್ಲೆಯ ಶಿರಾ ತಾಲ್ಲೂಕಿನ ಬಾಳೇನಹಳ್ಳಿ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಡ, ಹೆಂಡತಿ ಹಾಗೂ ಮಗು ಸೇರಿ ಒಂದೇ ಮನೆಯ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ರಾಯಚೂರು ಜಿಲ್ಲೆ, ಸಿರಿವಾರ ತಾಲ್ಲೂಕು, ಕುರಕುಂದ ಗ್ರಾಮದ ಸುಜಾತ(25), ಈಕೆಯ ಪತಿ ಪ್ರಭು ಹಾಗೂ 3 ವರ್ಷದ ಮಗು ವಿನೋದ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದಂಪತಿಯ ಮತ್ತೋರ್ವ ಪುತ್ರ ಸಂದೀಪ(5) ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರು ಹಾಗೂ ಗಾಯಾಳುಗಳ ವಿವರ

(ಚಿತ್ರ; ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಜಿಲ್ಲಾಧಿಕಾರಿ, ಎಸ್ಪಿ ಮಾತನಾಡಿಸಿದರು)

ಭೀಕರ ರಸ್ತೆ ಅಫಘಾತ; 9 ಮಂದಿ ದುರ್ಮರಣ

About The Author

You May Also Like

More From Author

+ There are no comments

Add yours