Tumkur News
ಹೈದರಾಬಾದ್: ತೆಲಂಗಾಣ ಹೈಕೋರ್ಟ್ ಒಬ್ಬ ಐಪಿಎಸ್ ಅಧಿಕಾರಿ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಿದೆ.
ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ
ವರದಕ್ಷಿಣೆ ಕಿರುಕುಳ ಪ್ರಕರಣವೊಂದರಲ್ಲಿ ನಿಯಮ ಉಲ್ಲಂಘನೆ ಮಾಡಿದ್ದು, ನಾಲ್ವರಿಗೆ ಜೈಲು ಶಿಕ್ಷೆಯ ಜತೆಗೆ ತಲಾ 2,000 ರೂ. ದಂಡ ವಿಧಿಸಿದೆ.
ಅಪಘಾತದಲ್ಲಿ ಓರ್ವ ಸಾವು: ಹಿಡಿಯಲು ಹೋದವನೂ ಶವವಾದ
ಶಿಕ್ಷೆಗೆ ಗುರಿಯಾದ ಐಪಿಎಸ್ ಅಧಿಕಾರಿ ಎ. ಆರ್. ಶ್ರೀನಿವಾಸ್ ಹೈದರಾಬಾದ್ ನಲ್ಲಿ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದಾರೆ. ಬಂಜಾರಾ ಹಿಲ್ಸ್ ನ ಸಹಾಯಕ ಪೊಲೀಸ್ ಆಯುಕ್ತ ಎಂ. ಸುದರ್ಶನ್, ಜುಬಿಲಿ ಹಿಲ್ಸ್ ಸರ್ಕಲ್ ಇನ್ಸ್ ಪೆಕ್ಟರ್ ಎಸ್. ರಾಜಶೇಖರ್ ರೆಡ್ಡಿ ಮತ್ತು ಸಬ್ ಇನ್ಸ್ ಪೆಕ್ಟರ್ ನರೇಶ್ ಶಿಕ್ಷೆಗೆ ಗುರಿಯಾಗಿದ್ದಾರೆ.
+ There are no comments
Add yours