ಪ್ರವೀಣ್ ಹತ್ಯೆ; ಮತ್ತಿಬ್ಬರು ಬಿಜೆಪಿ ಮುಖಂಡರ ರಾಜೀನಾಮೆ

1 min read

 

Tumkurnews
ತುಮಕೂರು; ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರೆ ಹತ್ಯೆ ಖಂಡಿಸಿ ಜಿಲ್ಲೆಯ ಮತ್ತಿಬ್ಬರ ಬಿಜೆಪಿ ಮುಖಂಡರು‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ರಾಜೀನಾಮೆ
ಪ್ರವೀಣ್ ನೆಟ್ಟಾರೆ ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ, ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಮಿತಿ ಸದಸ್ಯತ್ವಕ್ಕೆ ಕಿರಣ್ ರೇವಣಿ ಹಾಗೂ ರಕ್ಷಿತ್ ತಮ್ಮ ರಾಜೀನಾಮೆ ಸಲ್ಲಿಸಿದ್ದು, ಜಿಲ್ಲೆಯ ಮೂವರು ಮುಖಂಡರು ರಾಜೀನಾಮೆ ಸಲ್ಲಿಸಿದಂತಾಗಿದೆ.

(ಚಿತ್ರ; ಎಡದಿಂದ, ರಕ್ಷಿತ್, ಕಿರಣ್ ರೇವಣಿ)

(ರಾಜೀನಾಮೆ ಪತ್ರ)

 

About The Author

You May Also Like

More From Author

+ There are no comments

Add yours