Tumkur News
ತುಮಕೂರು: ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಪೋಲಿಸ್ ಠಾಣಾ ವ್ಯಾಪ್ತಿಯ ಅರಿವೇಸಂದ್ರ ಗ್ರಾಮದ ೪೦ ವರ್ಷದ ಶಿವಕುಮಾರ ಬಿನ್ ಲಕ್ಕಣ್ಣಗೌಡ ಎಂಬ ವ್ಯಕ್ತಿಯು ಮೇ ೨೫ ರಿಂದ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಾಗಿದೆ.
ಕಾಲುಜಾರಿ ಬಾವಿಗೆ ಬಿದ್ದು ಮಹಿಳೆ ಸಾವು
ಕಾಣೆಯಾದ ವ್ಯಕ್ತಿಯು ೫ ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಶರೀರವನ್ನು ಹೊಂದಿದ್ದು, ಮನೆಯಿಂದ ಹೋಗುವಾಗ ಕಪ್ಪುಬಣ್ಣದ ಟೀ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದನು. ಈತನು ಕನ್ನಡ ಮಾತನಾಡುತ್ತಾನೆ.
3 ವರ್ಷಗಳ ಹಿಂದೆ ಮಹಿಳೆಯನ್ನು ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಬಂಧನ!
ಕಾಣೆಯಾದ ವ್ಯಕ್ತಿಯು ಕಂಡು ಬಂದಲ್ಲಿ ದೂ.ವಾ. ೦೮೧೩೧-೨೪೬೫೨೨/ ೨೨೨೨೧೦/ ೨೨೭೮೦೦೦, ಮೊ.ಸಂ. ೯೪೮೦೮೦೨೯೬೦/ ೯೪೮೦೮೦೨೯೩೫ /೯೪೮೦೮೦೨೯೦೦ಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours