ಆ.14; ಕೆನರಾ ಬ್ಯಾಂಕ್ ನಿಂದ ಉಚಿತ ಬ್ಯಾಂಕ್ ಖಾತೆ, QR ಕೋಡ್ ವಿತರಣೆ

1 min read

 

Tumkurnews
ತುಮಕೂರು: ನಗರದ ಟೌನ್‌ಹಾಲ್ ಬಳಿಯ ಕಾರ್ಪೋರೇಷನ್ ಕಚೇರಿಯಲ್ಲಿ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಕೆನರಾ ಬ್ಯಾಂಕ್, ಪ್ರಾಂತೀಯ ಕಚೇರಿ ವತಿಯಿಂದ ವಸ್ತು ಪ್ರದರ್ಶನ ಹಾಗೂ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಉಚಿತ ಬ್ಯಾಂಕ್ ಖಾತೆ, QR ಕೋಡ್ ವಿತರಣೆ ಮಾಡಲಾಗುವುದು ಎಂದು ತುಮಕೂರು ಕೆನರಾ ಬ್ಯಾಂಕ್ ಎಜಿಎಂ ರವಿ ಅವರು ತಿಳಿಸಿದ್ದಾರೆ.

ಅರೆಯೂರು ಕೆನರಾ ಬ್ಯಾಂಕಿನಲ್ಲಿ ಕೃಷಿ ಸಾಲ ಮೇಳಕ್ಕೆ ಚಾಲನೆ
ಕಾರ್ಯಕ್ರಮವು ಆ.14ರಂದು ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ನಡೆಯಲಿದೆ‌. ನಿವೃತ್ತ ಯೋಧ ನಂಜುಂಡಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದು, ನಗರ ಶಾಸಕ ಜಿ.ಬಿ ಜ್ಯೋತಿ ಗಣೇಶ್ ಘನ ಉಪಸ್ಥಿತಿ ಇರಲಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ; ತುಮಕೂರಿನಲ್ಲಿ 3 ಸಾವಿರ ವಿದ್ಯಾರ್ಥಿಗಳಿಂದ ವಾಕಥಾನ್

About The Author

You May Also Like

More From Author

+ There are no comments

Add yours