Tumkur News
ಕುಣಿಗಲ್ : ರಸ್ತೆಯಬದಿ ನಿಂತಿದ್ದ ಹಾಲಿನ ಟ್ಯಾಂಕರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ಚಾಕೇನಹಳ್ಳಿ ಬಳಿ ಬುಧವಾರ ನಡೆದಿದ.
ಕಾರು – ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರ ಸಾವು
ಮೈಸೂರಿನ ನವೀನ್ ಕುಮಾರ್( 28) ಮೃತ ಯುವಕ. ಕುಣಿಗಲ್ ಪಟ್ಟಣದ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದ್ದು, ಕೆಲಸದ ನಿಮಿತ್ತ ಎಡಿಯೂರು ಕಡೆಗೆ ಹೊಗುವಾಗ ಚಾಕೇನಹಳ್ಳಿ ಸಮೀಪ ನಿಂತಿದ್ದ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದ್ದಾನೆ.
ಸ್ಥಳಕ್ಕೆ ಅಮೃತ್ತೂರು ಠಾಣೆಯ ವೃತ್ತ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
+ There are no comments
Add yours