ಅಭಿವೃದ್ಧಿಯಲ್ಲಿ ತಾಕತ್ತು ತೋರಿಸಿ, ವೈಯಕ್ತಿಕ ಕಚ್ವಾಟದಲ್ಲಲ್ಲ; ವಿಶ್ವನಾಥ್

1 min read

Tumkur News
ತುಮಕೂರು: ತಾಕತ್ತು ತೋರಿಸುವುದಾದರೆ ಅಭಿವೃದ್ಧಿಯಲ್ಲಿ ತೋರಿಸಿ, ಹೊರೆತು ವೈಯಕ್ತಿಕ ಕಚ್ಚಾಟದಲ್ಲಿ ಅಲ್ಲ ಎಂದ ಆಮ್ ಆದ್ಮಿ ಪಾರ್ಟಿಯ ತುಮಕೂರು ಜಿಲ್ಲಾಧ್ಯಕ್ಷ ವಿಶ್ವನಾಥ್ ತಿಳಿಸಿದರು.

ಯು.ಪಿ ಸರ್ಕಾರ ವಜಾಗೊಳಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

ನಗರದಲ್ಲಿ ಆಮ್ ಆದ್ಮಿ ಪಕ್ಷದಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 18ರಂದು ಗ್ರಾಮ ಸಂಪರ್ಕ ಅಭಿಯಾನಕ್ಕೆ ಚಾಲನೆ ಹಾಗೂ ಪ್ರತಿ ಭೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗುವುದು ಎಂದರು.

ಸಾಗುವಳಿ ಭೂಮಿ, ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ಅನಿರ್ಧಿಷ್ಠಾವಧಿ ಧರಣಿ

ಕೋಡಿಹಳ್ಳಿ ಚಂದ್ರಶೇಖರ ಪಕ್ಷದ ಸದಸ್ಯತ್ವ ಪಡೆದಿಲ್ಲ. ಅವರ ಮೇಲಿನ ಆರೋಪ ಸಾಬೀತಾದರೆ ಆಮ್ ಆದ್ಮಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಲ್ಲವನ್ನು ಗಮನಿಸಿ ನಂತರ ಪಕ್ಷ ನಿರ್ಧಾರ ಮಾಡುತ್ತೆವೆ ಎಂದ ಹೇಳಿದರು.

About The Author

You May Also Like

More From Author

+ There are no comments

Add yours