ಜೀವನದ ಮೇಲೆ ಜಿಗುಪ್ಸೆಗೊಂಡ ವ್ಯಕ್ತಿ ಆತ್ಮಹತ್ಯೆ

1 min read

 

Tumkur News
ಕೊರಟಗೆರೆ: ಜೀವನದ‌ ಮೇಲೆ‌ ಜಿಗುಪ್ಸೆ ಬಂದು ನೇಣು ಬಿಗುದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಳಾಲ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಅವ್ಯವಸ್ಥೆ; ಗೊತ್ತಾದ್ರೆ ನಿಮಗೂ ಆಶ್ಚರ್ಯ!

ತಾಲೂಕಿನ ಎಂ. ಗೊಲ್ಲಹಳ್ಳಿ ಗ್ರಾಮದ ರಂಗಮೂರ್ತಯ್ಯನ ಮಗ ಕೆಂಪರಾಜು(45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕೆಲವು ತಿಂಗಳಿಂದ ಆಸ್ತಮಾ, ಪೈಲ್ಸ್ ಖಾಯಿಲೆಯಿಂದ ಬಳಲುತಿದ್ದು, ಮನನೊಂದ‌ ಈತ ತಮ್ಮ ಹೊಲದ ಹುಣಸೆ ಮರವೊಂದಕ್ಕೆ‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

You May Also Like

More From Author

+ There are no comments

Add yours