ಕೋಟಿ ವೃಕ್ಷರೋಪಣಕ್ಕೆ ಸಚಿವ ಬಿ.ಸಿ ಪಾಟೀಲ್ ಚಾಲನೆ

1 min read

 

Tumkurnews
ತುಮಕೂರು; ಜಿಲ್ಲೆಯ ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿಯ ಸಾತೇನಹಳ್ಳಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಕೋಟಿ ವೃಕ್ಷರೋಪಣ ಕಾರ್ಯಕ್ರಮ ನಡೆಯಿತು‌. ಕೃಷಿ ಸಚಿವ ಬಿ.ಸಿ. ಪಾಟೀಲ್ ಸಸಿ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಜಿ.ಎಸ್ ಬಸವರಾಜು, ಕೃಷಿ ಇಲಾಖೆ ಆಯುಕ್ತ ಶರತ್, ಅಪರ ಕೃಷಿ ನಿರ್ದೇಶಕ ವೆಂಟರಾಮರೆಡ್ಡಿ ಪಾಟೀಲ್, ಜಂಟಿ ನಿರ್ದೇಶಕಿ ರಾಜು ಸುಲೋಚನಾ, ಉಪನಿರ್ದೇಶಕ ಅಶೋಕ್, ಗುಬ್ಬಿ ತಹಸೀಲ್ದಾರ್ ಮತ್ತಿತರರಿದ್ದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮ್ಯಾನೇಜರ್, ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours